Monday, March 11, 2013

ಲಾವಣ್ಯದ 36ನೇ ವಾರ್ಷಿಕೋತ್ಸವ





ಲಾವಣ್ಯದ 36ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ: 24-02-2013ನೇ ಭಾನುವಾರ ಶ್ರೀ ಶಾರದಾ ವೇದಿಕೆಯಲ್ಲಿ ಲಾವಣ್ಯದ ಅಧ್ಯಕ್ಷರಾದ ಬಿ. ರಾಮ ಟೈಲರ್ ಅಧ್ಯಕ್ಷತೆಯಲ್ಲಿ ಜರುಗಿತು. ವಿನೋದ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು. ಜೇಸಿಯ ರಾಷ್ಟ್ರೀಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸದಾನಂದ ನಾವಡ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು ಪ್ರಧಾನ ಕಾರ್ಯದರ್ಶಿ ಬಿ. ಕೃಷ್ಣಮೂರ್ತಿ ಕಾರಂತ, ಗೌರವಾಧ್ಯಕ್ಷ ಸದಾಶಿವ ಡಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯದ ಕಲಾವಿದರಿಂದ ರಾಜೇಂದ್ರ ಕಾರಂತರು ರಚಿಸಿ ನಿರ್ದೇಶಿದ 'ಮರಣ ಮೃದಂಗ' ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡಿತು.

ಲಾವಣ್ಯದ ನೂತನ ಕಾರ್ಯಕಾರಿ ಸಮಿತಿ

ಗೌರವಾಧ್ಯಕ್ಷರು    : ಸದಾಶಿವ ಡಿ.
ಅಧ್ಯಕ್ಷರು : ರಾಮ ಟೈಲರ್
ಉಪಾಧ್ಯಕ್ಷರು : ರವೀಂದ್ರ ಶ್ಯಾನುಭಾಗ್, ಕೆ. ನಾರಾಯಣ
ಪ್ರಧಾನ ಕಾರ್ಯದರ್ಶಿ : ಬಿ. ಕೃಷ್ಣಮೂರ್ತಿ ಕಾರಂತ
ಜೊತೆ ಕಾರ್ಯದರ್ಶಿ : ಬಿ ನಾಗರಾಜ ಕಾರಂತ, ವಿಶ್ವನಾಥ ಆಚಾರ್ಯ
ಸಂಘಟನಾ ಕಾರ್ಯದರ್ಶಿ : ಡಿ. ಮೂರ್ತಿ
ಕೋಶಾಧ್ಯಕ್ಷ: ಸುನಿಲ್ ಬೈಂದೂರು
ವ್ಯವಸ್ಥಾಪಕರು: ಯು. ಶ್ರೀನಿವಾಸ ಪ್ರಭು, ಬಿ. ಗಣೇಶ ಕಾರಂತ
ಕಾರ್ಯಕಾರಿ ಸಮಿತಿ ಸದಸ್ಯರು:
ಗಿರೀಶ ಬೈಂದೂರು, ಉದಯ ಆಚಾರ್ಯ, ಗಣಪತಿ. ಎಸ್., ನಾಗೇಂದ್ರ ಬಂಕೇಶ್ವರ, ಸತ್ಯಪ್ರಸನ್ನ, ಯೋಗೀಶ ಬಂಕೇಶ್ವರ,
 ಕೆ.ಜಿ. ಭಟ್, ರಾಜಶೇಖರ, ನರಸಿಂಹ ನಾಯಕ್, ಚಂದ್ರ ಬಂಕೇಶ್ವರ, ದಯಾನಂದ, ನಾಗಪ್ಪ ಬಿ.,ಬಾಲಕೃಷ್ಣ, ನಾಗರಾಜ ಗಾಣಿಗ, ದಿನಕರ ಹೋಬಳಿದಾರ, ವಿಶ್ವನಾಥ ಶೆಟ್ಟಿ, ಗೋಪಾಲ ಗಾಣಿಗ.
 
         
                      ಬಿ. ರಾಮ ಟೈಲರ್                       


                                
ಬಿ. ಕೃಷ್ಣಮೂತಿ೵ ಕಾರಂತ