Monday, September 17, 2012

ಕಾಡುತಿಹುದೀ ರಂಗ ತರಂಗ ಪುಸ್ತಕ ಬಿಡುಗಡೆ ಸಮಾರಂಭ

ಬೈಂದೂರಿನ ಹೆಮ್ಮೆಯ ನಟ-ನಿರ್ದೇಶಕ-ಸಂಘಟಕ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗ ಪ್ರಶಸ್ತಿ ಪುರಸ್ಕ್ರತ ಲಾವಣ್ಯದ ಶ್ರೀ ಗಣೇಶ ಕಾರಂತರವರ ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆ ಯವರು ಪ್ರಕಟಿಸಿರುವ ಡಾ| ಸುಬ್ರಹ್ಮಣ್ಯ ಭಟ್ ಅವರು ಬರೆದಿರುವ "ಕಾಡುತಿಹುದೀ ರಂಗ ತರಂಗ" ಪುಸ್ತಕ ಬಿಡುಗಡೆ ಸಮಾರಂಭ.






Thursday, May 10, 2012

ಆಲಿಬಾಬಾ ಮತ್ತು 40 ಕಳ್ಳರು ಲಾವಣ್ಯ ಮಕ್ಕಳ ತಂಡದ ನಾಟಕ



ಲಾವಣ್ಯ (ರಿ.) ಬೈಂದೂರು ಇದರ ಮಕ್ಕಳ ಬೇಸಿಗೆ ರಂಗ ತರಬೇತಿಯಲ್ಲಿ ಮೂಡಿ ಬಂದ ನಾಟಕ ಆಲಿಬಾಬಾ ಮತ್ತು 40 ಕಳ್ಳರು. ರಚನೆ: ಚಂದ್ರಶೇಖರ ಕಂಬಾರ, ಗೌರವ ನಿರ್ದೇಶನ : ಜಿ ಸೀತಾರಾಮ ಶೆಟ್ಟಿ ಕೂರಾಡಿ ನಿರ್ದೇಶನ : ಗಣೇಶ ಕಾರಂತ್ ಬೈಂದೂರು