ಬೈಂದೂರಿನ ಹೆಮ್ಮೆಯ ನಟ-ನಿರ್ದೇಶಕ-ಸಂಘಟಕ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗ ಪ್ರಶಸ್ತಿ ಪುರಸ್ಕ್ರತ ಲಾವಣ್ಯದ ಶ್ರೀ ಗಣೇಶ ಕಾರಂತರವರ ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆ ಯವರು ಪ್ರಕಟಿಸಿರುವ ಡಾ| ಸುಬ್ರಹ್ಮಣ್ಯ ಭಟ್ ಅವರು ಬರೆದಿರುವ "ಕಾಡುತಿಹುದೀ ರಂಗ ತರಂಗ" ಪುಸ್ತಕ ಬಿಡುಗಡೆ ಸಮಾರಂಭ.
ಲಾವಣ್ಯ (ರಿ.) ಬೈಂದೂರು ಇದರ ಮಕ್ಕಳ ಬೇಸಿಗೆ ರಂಗ ತರಬೇತಿಯಲ್ಲಿ ಮೂಡಿ ಬಂದ ನಾಟಕ ಆಲಿಬಾಬಾ ಮತ್ತು 40 ಕಳ್ಳರು. ರಚನೆ: ಚಂದ್ರಶೇಖರ ಕಂಬಾರ, ಗೌರವ ನಿರ್ದೇಶನ : ಜಿ ಸೀತಾರಾಮ ಶೆಟ್ಟಿ ಕೂರಾಡಿ ನಿರ್ದೇಶನ : ಗಣೇಶ ಕಾರಂತ್ ಬೈಂದೂರು